ಶ್ರೀಕೃಷ್ಣಮಠದಲ್ಲಿ ಮೂರು ಗಡಿಯಾರಗಳ ಹಸ್ತಾಂತರ

ಶ್ರೀಕೃಷ್ಣಮಠದಲ್ಲಿ,ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಡುಪಿಯ “ವಿ.ಎಸ್.ಆಚಾರ್ಯ” ಬಸ್ ನಿಲ್ದಾಣಕ್ಕೆ,ವಿಷ್ಣು ಸೇಲ್ಸ್ ನ ಮಾಲೀಕರಾದ ವಿಷ್ಣುಪ್ರಸಾದ್ ಪಾಡಿಗಾರ್ ಮತ್ತು ಲಂಡನ್ ಟೈಮ್ಸ್ ನ ಮಾಲೀಕರಾದ ಸುಭಾಷ್ ಇವರು ಕೊಡಮಾಡಿದ ಮೂರು ಗಡಿಯಾರಗಳನ್ನು,ಸಾರಿಗೆ ನಿಗಮದ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿಗಳಾದ ರಾಜೇಶ್ ಶೆಟ್ಟಿ ಇವರಿಗೆ,ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಪರವಾಗಿ ಮಠದ ದಿವಾನರಾದ ವರದರಾಜ ಭಟ್ ರವರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ವಿಭಾಗ ಸಂಚಲನಾಧಿಕಾರಿ ಮರಿಗೌಡ,ಉಡುಪಿ ಘಟಕ ವ್ಯವಸ್ಥಾಪಕರಾದ ಶಿವರಾಮ ನಾಯ್ಕ್,ಬನ್ನಂಜೆ ನಿಲ್ದಾಣ ಮೇಲ್ವಿಚಾರಕರಾದ ಬಿ.ಸಿ.ಪಾವಸ್ಕರ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply