ಬಂಟ್ವಾಳ: ದೈಹಿಕ ವಿಕಲತೆ ಇದ್ದರೂ ಮಾನಸಿಕವಾಗಿ ದೃಢತೆ ಹೊಂದಿದ್ದ ಇಲ್ಲಿನ ಕೌಶಿಕ್ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
ಆತ 425 ಅಂಕ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾನೆ.
Janardhan Kodavoor/ Team KaravaliXpress
ಬಂಟ್ವಾಳ: ದೈಹಿಕ ವಿಕಲತೆ ಇದ್ದರೂ ಮಾನಸಿಕವಾಗಿ ದೃಢತೆ ಹೊಂದಿದ್ದ ಇಲ್ಲಿನ ಕೌಶಿಕ್ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.
ಆತ 425 ಅಂಕ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾನೆ.
KaravaliXpress.com - ವಿಶ್ವಾಸದ ನಡೆ
ಬದಲಾವಣೆ ಜಗದ ನಿಯಮ. ಅದಕ್ಕೆ ಮಾಧ್ಯಮ ಲೋಕವೂ ಹೊರತಲ್ಲ.
ಪತ್ರಿಕಾರಂಗದಲ್ಲಿ ಸುಮಾರು ಎರಡು ದಶಕಗಳ ಅನುಭವ, ಸಹೃದಯರ ಒಡನಾಟದ ಅನುಭವಾಮೃತದಿಂದ ಮೊಳಕೆಯೊಡೆದಿದೆ ಈ ವೆಬ್ ಸುದ್ದಿಜಾಲ.
Mobile No.:
+91-944-825-2363
Email:
[email protected]
Copyright © 2021 - All Rights reserved - KaravaliXpress
Crafted with By
ForthFocus™