ಸುದ್ದಿರಾಜ್ಯ ಕಾಲಿನಲ್ಲಿ ಪರೀಕ್ಷೆ ಬರೆದ ಸಾಧಕ By Janardhan Kodavoor/Team karavalixpress, - August 10, 2020 ಬಂಟ್ವಾಳ: ದೈಹಿಕ ವಿಕಲತೆ ಇದ್ದರೂ ಮಾನಸಿಕವಾಗಿ ದೃಢತೆ ಹೊಂದಿದ್ದ ಇಲ್ಲಿನ ಕೌಶಿಕ್ ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ. ಆತ 425 ಅಂಕ ಪಡೆದು ಶ್ಲಾಘನೀಯ ಸಾಧನೆ ಮಾಡಿದ್ದಾನೆ.