ಉಡುಪಿ ಜಿಲ್ಲಾ ನ್ಯಾಯಾಧೀಶರಾಗಿ ಸುಬ್ರಹ್ಮಣ್ಯ ಜೆ. ಎನ್.

ಉಡುಪಿ: ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಸುಬ್ರಹ್ಮಣ್ಯ ಜೆ. ಎನ್. ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ನ್ಯಾಯಾಧೀಶರಾಗಿದ್ದ ಸಿ. ಎಂ. ಜೋಷಿ ಅವರು ಬೆಳಗಾವಿ ಜಿಲ್ಲಾ ನ್ಯಾಯಾಧೀಶರಾಗಿ ವರ್ಗವಾಗಿದ್ದಾರೆ.
ಸುಬ್ರಹ್ಮಣ್ಯ ಅವರು ಬೆಂಗಳೂರಿನ ಕರ್ನಾಟಕ ಅಪೆಲೆಟ್ ಟ್ರಿಬ್ಯೂನಲ್ ಸದಸ್ಯರಾಗಿದ್ದರು.

 
 
 
 
 
 
 
 
 
 
 

Leave a Reply