ತಪೋವನ ಲೈಫ ಸ್ಪೇಸ್ ಮಣಿಪಾಲ ಆಯೋಜಕತ್ವದಲ್ಲಿ ಕಥಾಕಮ್ಮಟ

ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ, ತಪೋವನ ಲೈಫ ಸ್ಪೇಸ್ ಮಣಿಪಾಲ ಆಯೋಜಕತ್ವದಲ್ಲಿ ಖ್ಯಾತ ಬರಹಗಾರರು ಮತ್ತು ಪ್ರಕಾಶಕರಾದ ಶ್ರೀ ವಸುಧೇಂದ್ರ ಅವರ ಕಥಾಕಮ್ಮಟವು ನವೆಂಬರ್ 27 ರಂದು ನಡೆಯಲಿದೆ. ಕೇವಲ 30 ಜನರಿಗೆ ಅವಕಾಶವಿದ್ದು ಆಸಕ್ತರು 8762563517 ಸಂಪರ್ಕಿಸಿ.

 
 
 
 
 
 
 
 
 
 
 

Leave a Reply