ಪಿ.ಪಿ.ಸಿ ಯಲ್ಲಿ ರಕ್ತದಾನ ಶಿಬಿರ

ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕವು ಇತರ ಘಟಕಗಳಾದ ಯೂತ್ ರೆಡ್ ಕ್ರಾಸ್, ಎನ್.ಸಿ.ಸಿ ಆರ್ಮಿ,ನೇವಿಯು ಮಣಿಪಾಲದ ಕೆ.ಎಂ.ಸಿಯ “ರಕ್ತನಿಧಿ” ಕೇಂದ್ರದ ಸಹಯೋಗದಲ್ಲಿ ಇಂದು “ರಕ್ತದಾನ” ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ‌.ರಾಘವೇಂದ್ರ. ಎ. ವಹಿಸಿದ್ದರು. ಉದ್ಘಾಟನೆಯನ್ನು ಕೆ.ಎಂ.ಸಿ. ಹಾಸ್ಪಿಟಲ್ ನ “ರಕ್ತನಿಧಿ” ಕೇಂದ್ರದ ನಿರ್ದೇಶಕಿಯಾದ ಡಾ.ಶಮೀ ಶಾಸ್ತ್ರಿ ಹಾಗೂ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕರಾದ ಡಾ.ಭರತ್ ಕುಮಾರ್ ಅವರು ನೆರವೇರಿಸಿದರು.

ಈ ಶಿಬಿರದಲ್ಲಿ ಸುಮಾರು 81 ವಿದ್ಯಾರ್ಥಿಗಳು “ರಕ್ತದಾನ”ಮಾಡಿದರು. ಶಿಬಿರದ ಲ್ಲಿ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ವಿನಯ ಕುಮಾರ್, ಯೂತ್ ರೆಡ್ ಕ್ರಾಸ್ ನ ಸಂಯೋಜನಾಧಿಕಾರಿಗಳಾದ ಡಾ.ರಂಗಸ್ವಾಮಿ.ಜೆ, ಎನ್.ಎಸ್.ಎಸ್ ಘಟಕಗಳ ಸಂಯೋಜಕರಾದ ಶ್ರೀಮತಿ ಸುಪರ್ಣ, ಸಂದೀಪ್ ಶೆಟ್ಟಿ ಎನ್.ಸಿ.ಸಿ. ನೇವಿಯ ಅಧಿಕಾರಿಗಳಾದ ಶ್ರೀ ಆನಂದ ರಾಯಮನೆ ಅವರು ಉಪಸ್ಥಿತರಿದ್ಧರು.

 
 
 
 
 
 
 
 
 
 
 

Leave a Reply