ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ದಿನಾಂಕ :24-12-2022 ರಿಂದ 30-12-2022ರ ವರೆಗೆ ಉಡುಪಿ ತಾಲೂಕಿನ ಇನ್ನಂಜೆ ಗ್ರಾಮದ ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ಭಾಗವಹಿ ಸಿದ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಕಿತ್ತು ಇಡೀ ಕ್ಯಾಂಪಸ್ಸನ್ನು ಸ್ವಚ್ಛ ಗೊಳಿಸಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಶ್ರೀಮತಿ ಸುಪರ್ಣ, ಸಂದೀಪ್ ಶೆಟ್ಟಿ, ಸಹಾಯಕ ಸಂಯೋಜನಾಧಿ ಕಾರಿಗಳಾದ ಡಾ.ನಾಗರಾಜ್.ಜಿ.ಪಿ. ಕುಮಾರಿ ಸ್ವಾತಿ ಹಾಜರಿದ್ದರು.