ಅಂಬಲಪಾಡಿ ನಾಟಕೋತ್ಸವ’- ನೀನಾಸಂ ತಿರುಗಾಟದ ನಾಟಕಗಳು

ರಾಜ್ಯದ ಪ್ರತಿಷ್ಠಿತ ನಾಟಕ ಸಂಸ್ಥೆಯಲ್ಲೊಂದಾದ  ರಂಗಭೂಮಿ ರಿ. ಉಡುಪಿಯು ಪ್ರತಿ ವರ್ಷದಂತೆ ಈ ವರ್ಷವೂ `ನೀನಾಸಂ’ ತಿರುಗಾಟದ ದಿ| ನಿ. ಬೀ. ಅಣ್ಣಾಜಿ ಬಲ್ಲಾಳರ ಸ್ಮರಣಾರ್ಥ ‘ಅಂಬಲಪಾಡಿ ನಾಟಕೋತ್ಸವ’ವನ್ನು ಇದೇ ಬರುವ 2023ರ ಜನವರಿ 2 ಮತ್ತು 3 ರಂದು ಅಂಬಲಪಾಡಿ ದೇವಸ್ಥಾನದ ತೆರೆದ ರಂಗ ಮಂಟಪದಲ್ಲಿ ಆಯೋಜಿಸುತ್ತಿದೆ.

 

ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ ಇವರ ಆಶ್ರಯದಲ್ಲಿ ನಡೆಯುವ ಈ ಎರಡು ದಿನದ ನಾಟಕೋತ್ಸವವನ್ನು ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳರು ಉದ್ಘಾಟಿಸಲಿದ್ದಾರೆ. ನೀನಾಸಂ ತಿರುಗಾಟದ ನಾಟಕಗಳಾದ `ಇಫಿರ್ಜೀನಿಯಾ’ ಮತ್ತು ಮುಕ್ತಧಾರಾ’ ಪ್ರದರ್ಶನಗೊಳ್ಳಲಿದೆ ಎಂದು ರಂಗಭೂಮಿ ಪ್ರಕಟಣೆಯಲ್ಲಿ ತಿಳಿಸಿದೆ.

 
 
 
 
 
 
 
 
 
 
 

Leave a Reply