ಕಲಾಸಂಸ್ಕೃತಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಭರತನಾಟ್ಯ By Janardhan Kodavoor/Team karavalixpress, - March 24, 2024 ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಬೆಂಗಳೂರಿನ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾಲಾವಿದರ ಒಕ್ಕೂಟ, ಇವರ ಪ್ರಾಯೋಜಕತ್ವದಲ್ಲಿ ವಿಧುಷಿ ಶ್ರೀಮತಿ ರಶ್ಮಿ ಚಿದಾನಂದ್ ಮತ್ತು ಬಳಗ, ಮಂಗಳೂರು ಇವರಿಂದ ಭರತನಾಟ್ಯ ನೆರವೇರಿತು.