​ವಿಶ್ವಕಪ್ ಕಿರೀಟ ನಮ್ಮದಾಗಲಿ 

ಮಣಿಪಾಲ್ ಸ್ಯಾಂಢ್ ಹಾರ್ಟ್ ನ ಕಲಾವಿದರಾದ ಶ್ರೀನಾಥ್‌ಮಣಿಪಾಲ್, ರವಿಹಿರೆಬೆಟ್ಟು , ಆಭರಣ ಜ್ಯೂವೆಲರಿಯ ಸಹಯೋಗದೊಂದಿಗೆ ಕಾಪು ಕಡಲ ಕಿನಾರೆಯಲ್ಲಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತ ತಂಡಕ್ಕೆ ಶುಭ ಹಾರೈಸಿ ಮರಳುಶಿಲ್ಪವನ್ನು ರಚಿಸಿದರು.  ಕಡಲಕಿನಾರೆಗೆ ಆಗಮಿಸಿದ ಪ್ರವಾಸಿಗರಿಗೆ ಈ ಕಲಾಕೃತಿಯು ಆಕರ್ಷಣೆಯ ಕೇಂದ್ರ ಬಿoದುವಾಗಿತ್ತು
 
 
 
 
 
 
 
 
 
 
 

Leave a Reply