ಕಲಾಸಂಸ್ಕೃತಿ “ನೃತ್ಯಶಂಕರ ಸರಣಿ 6, ಪ್ರಸ್ತುತಿ: ವಿದ್ವಾನ್ ಪ್ರಮೋದ್ ಉಲ್ಲಾಳ್ By Janardhan Kodavoor/Team karavalixpress, - August 14, 2023 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ ಸರಣಿ 6, ಪ್ರಸ್ತುತಿ: ವಿದ್ವಾನ್ ಪ್ರಮೋದ್ ಉಲ್ಲಾಳ್. ದಿನಾಂಕ 14-08-23 ಸೋಮವಾರ, ಸಮಯ: ಸಂಜೆ 6-25 ರಿಂದ 7-2 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು.