ಶ್ರೀ ರಂಭಾಪುರಿ ಸಮುದಾಯ ಭವನ ಹುಬ್ಬಳ್ಳಿ ಆವರಣದಲ್ಲಿ ವನಮಹೋತ್ಸವ

ಹುಬ್ಬಳ್ಳಿ : ಆ. 27ರ ವಿ. ಜಿ. ಪಾಟೀಲರ ಹುಟ್ಟು ಹಬ್ಬದ ಅಂಗವಾಗಿ ಹಾಗು ಪರಿಸರ ಸಂರಕ್ಷಣೆ ಅಂಗವಾಗಿ ಜೆಂಟ್ಸ್ ಗ್ರೂಪ್ ಆಫ್ ವಿದ್ಯಾನಗರ ಹುಬ್ಬಳ್ಳಿ ಅಧ್ಯಕ್ಷೆ ಸುಮಂಗಳ ಆರ್ ಹಿರೇಮಠ ಶ್ರೀ ರಂಭಾಪುರಿ ಸಮುದಾಯ ಭವನ ಹುಬ್ಬಳ್ಳಿ ಆವರಣದಲ್ಲಿ ಹೂವಿನ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ನೆರವೇರಿಸಿದರು.

ಆರ್ ಎಮ್. ಹಿರೇಮಠ ದೇಹ ದಾನ ಅಧಿಕಾರಿಗಳು, ಸಮಾಜದ ಸೇವೆ ಮಾಡುವ ವಿ.ಜಿ. ಪಾಟೀಲ ಸೇವೆ ಬಗ್ಗೆ ಮಾತನಾಡಿದರು. ಜಿ ವಿ ಹಿರೇಮಠ, ಜೀವಿ ಕಲಾ ಬಳಗದ ಅಧ್ಯಕ್ಷರು ಹುಬ್ಬಳ್ಳಿ ಮತ್ತು ಡಾ. ರಾಮು ಮೂಲಗೀ, ಜಾನಪದ ಸಂಗೀತ ಅಧ್ಯಕ್ಷರು ಉಪಸ್ಥಿತರಿದ್ದು ಜನುಮದಿನದ ಶುಭ ಕೋರಿದರು.

 
 
 
 
 
 
 
 
 
 
 

Leave a Reply