ಮನೋರಂಜನೆ ಛದ್ಮವೇಷ ಸ್ಪರ್ಧೆಯಲ್ಲಿ ಶೇನ್ ಜಸ್ಟಿನ್ ಕೊರಂಗ್ರಪಾಡಿ ಪ್ರಥಮ By Janardhan Kodavoor/Team karavalixpress, - August 16, 2021 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪ್ರಯುಕ್ತ ಕ್ರಿಸ್ತ ಜ್ಯೋತಿ ಚರ್ಚ ಕೊರಂಗ್ರಪಾಡಿ ಇಲ್ಲಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ಶೇನ್ ಜಸ್ಟಿನ್ ಕೊರಂಗ್ರಪಾಡಿ ಪ್ರಥಮ ಬಹುಮಾನ ಗೆದ್ದಿರುತ್ತಾನೆ ಈತ ಖ್ಯಾತ ಛಾಯಾಚಿತ್ರ ಕಲಾವಿದ ಸುಕುಮಾರ್ ಕುಕ್ಕಿಕಟ್ಟೆ ಮತ್ತು ಜಾಸ್ಮೀನ್ ಸರಿತ ದಂಪತಿಗಳ ಪುತ್ರ.