ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಕಂದಾಯ ಜಿಲ್ಲೆಗಳನ್ನೊಳಗೊoಡ ರೋಟರಿ ಜಿಲ್ಲೆ 3182ರ ರೋಟರಿ ಇಂಡಿಯಾ ಲಿಟರೆಸಿ ಮಿಶನ್ ಸಭಾಪತಿಯಾಗಿ ಮಾಜಿ ಅಸಿಸ್ಟೆಂಟ್ ಗವರ್ನರ್ ಹಾಗೂ ನಿಕಟಪೂರ್ವ ಜಿಲ್ಲಾ ಸಂಪಾದಕ ಸುಬ್ರಹ್ಮಣ್ಯ ಬಾಸ್ರಿಯವರನ್ನು ಜಿಲ್ಲಾ ಗವರ್ನರ್ ಎಮ್.ಜಿ.ರಾಮಚಂದ್ರ ಮೂರ್ತಿಯವರು ನೇಮಕ ಮಾಡಿರುತ್ತಾರೆ. ಬಾಸ್ರಿಯವರು ರೋಟರಿ ಉಡುಪಿಯ ಮಾಜಿ ಅಧ್ಯಕ್ಷರು.