ಲಯನ್ಸ್ ಕ್ಲಬ್ ಕೆಂಜೂರು ವತಿಯಿಂದ ಶುದ್ಧೀಕರಿಸಿದ ನೀರಿನ ಘಟಕ ಕೊಡುಗೆ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರ್ಪಾಡಿ ಹೊಸೂರು ಕರ್ಜೆ, ಇಲ್ಲಿ ಕುಡೀಯುವ ನೀರಿನ ಸಮಸ್ಯೆ ಇರೂದನ್ನು ಮನಗಂಡು ಶುದ್ಧೀಕರಿಸಿದ ನೀರಿನ ಘಟಕ {ವಾಟರ್ ಪಿಲ್ಟರ್} ನ್ನು ಲಯನ್ಸ್ ಕ್ಲಬ್ ಕೆಂಜೂರು ವತಿಯಿಂದ
( ಜಿಲ್ಲಾ 317 C ) ಲಯನ್ಸ್ ಸ್ವಪ್ನ ಸುರೇಶ್ ಇತ್ತೀಚೆಗೆ ಚಾಲನೆ ನೀಡಿದರು.

ಕಾರ್ಯ ಕ್ರಮ ದಲ್ಲಿ ವಲಯಾಧ್ಧ್ಯಕ್ಷರಾದ ಲಯನ್ ಭಾಸ್ಕರ್ ಶೆಟ್ಟಿ ಪೇತ್ರಿ, ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಅಧ್ಯಕ್ಷರು ಲಯನ್ಸ್ ಕ್ಲಬ್ ಕೆಂಜೂರು, ಕಾರ್ಯದರ್ಶಿ ವಿನುತ ಶರತ್ ಶೆಟ್ಟಿ. ಕೋಶಾಧಿಕಾರಿ ಗಳು ಶ್ರೀ ಲಕ್ಷ್ಮೀ ಅಡಿಗ ಹೊರ್ಲಾಳಿ, ಲಯನ್ಸ್ ಕೆಂಜೂರು ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಊರಿನ ಗಣ್ಯರು, ಮಕ್ಕಳ ಪೋಷಕರು ಶಾಲಾ ಶಿಕ್ಷಕರು ಶಾಲಾಭಿವ್ರದ್ಧಿ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply