ಕೋಡಿಬೆಂಗ್ರೆ : ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ

ಉಡುಪಿ: ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ರೋಟರಿ ಉಡುಪಿ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಸಹಯೋಗದೊಂದಿಗೆ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆಯ ಡೆಲ್ಟಾ ಕಡಲ ತೀರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.

ಒಂದೂವರೆ ಗಂಟೆಗಳ ಕಾಲ ನಡೆದ ಈ ಅಭಿಯಾನದಲ್ಲಿ 15ಕ್ಕೂ ಹೆಚ್ಚು ಚೀಲಗಳಷ್ಟು ತ್ಯಾಜ್ಯವನ್ನು ಕಡಲತೀರದಿಂದ ಸಂಗ್ರಹಿಸಲಾಯಿತು.

ರೋಟರಿ ಉಡುಪಿ ಅಧ್ಯಕ್ಷ ಹೇಮಂತಕಾಂತ್, ಡಾ. ಪ್ರಭಾಕರ ಮಲ್ಯ, ಶ್ರೀ ಕೃಷ್ಣ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಮೇಘನಾ ರಾವ್, ಕಾರ್ಯದರ್ಶಿ ತನ್ವಿ, ಪೂರ್ವಾಧ್ಯಕ್ಷೆ ಶ್ರುತಿ ಶೆಣೈ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ನಂದಕಿಶೋರ್ ಕೆ, ಓಸ್ವಲ್ಡ್ ಕರ್ನೆಲಿಯೋ, ಡಾ. ವಿಜಯ ನೆಗಳೂರು, ತಿಲಕ್ ಮಲ್ಪೆ, ವೀಕ್ಷಿತ್, ಆದಿತ್ಯ, ಅನಿರುದ್ಧ ಕೆದಿಲಾಯ, ಕೇತನ್ ಮಲ್ಯ, ಪದ್ಮನಾಭ ಶೆಣೈ, ಗೌರಿ ಪೈ, ಮಹಿಮಾ ಶೆಣೈ, ಕಿಶನ್, ಶ್ರೀಹರಿ, ಮೈಥಿಲಿ, ತೇಜಸ್ ಎಂ. ರಾವ್, ದೀಕ್ಷಿತ್ ಸಿ., ಶುಭ ರಾವ್, ಸಂಜಯ್ ರಾವ್, ಅಭಯ್ ರಾವ್, ಜಾಹ್ನವಿ ಉಪಾಧ್ಯಾಯ, ದಿಶಾ ಕಾರ್ಣಿಕ್, ಪ್ರಿನ್ಸೆಲ್ ಪಿಂಟೋ, ತನ್ವಿಶಾ ಬಿಸ್ವಾಸ್, ಪ್ರಜಕ್ತಾ, ಅರ್ಪಿತ, ನಿಕಿತಾ, ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply