ಜೇಸಿಐ ಉಡುಪಿ ಸಿಟಿ ವತಿಯಿಂದ ಕುಟುಂಬೋತ್ಸವ ಮತ್ತು ಮಹಾಸಭೆ

ಉಡುಪಿ :- ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಕುಟುಂಬೋತ್ಸವ ಮತ್ತು ಮಹಾಸಭೆ ಫೆ.13 ರಂದು ನೈಸ್ ಕಂಪ್ಯೂಟರ್ ನಲ್ಲಿ ನಡೆಯಿತು.

ಕಾಯ೯ಕ್ರಮದಲ್ಲಿ ವಲಯ ಉಪಾಧ್ಯಕ್ಷ ದೀಪಕ್ ರಾಜ್ ಭಾಗವಹಿಸಿ ಶುಭ ಹಾರೈಸಿದರು.

ಸ್ಥಾಪಕ ಅಧ್ಯಕ್ಷ ರವಿರಾಜ್ ಹೆಚ್.ಪಿ ಸಂಸ್ಥೆಯು ನಡೆದು ಬಂದ ಹಾದಿಯ ಕುರಿತು ಮಾತನಾಡಿದರು. ಈ ಸಂದಭ೯ದಲ್ಲಿ ಅವರನ್ನು ಗೌರವಿಸಲಾಯಿತು.

ಈ ಕಾಯ೯ಕ್ರಮದಲ್ಲಿ ಸಲ್ಯೂಟ್ ದಿ ಸೈಲೆಂಟ್ ವಕ೯ರ್ ನಡೆಸಲಾಯಿತು.

ಅದ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ ಡಾ|| ಹರಿಣಾಕ್ಷಿ ಕಕೇ೯ರ ವಹಿಸಿದ್ದರು.ವೇದಿಕೆಯಲ್ಲಿ ಕಾಯ೯ದಶಿ೯ ಸಂಧ್ಯಾ ಕುಂದರ್, ನಯನಾ ಉದಯ್, ಕಿರಣ್ ಭಟ್ ಮುಂತಾದವರಿದ್ದರು. ಕಾಯ೯ಕ್ರಮದಲ್ಲಿ ಹೆಚ್ಚಿನ ಪೂವಾ೯ದ್ಯಕ್ಷರು ಮತ್ತು ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply