ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಫಿಸಿಯೋ ಕೇರ್ ಕೇಂದ್ರದ ಉದ್ಘಾಟನೆ

ಉಡುಪಿ :- ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಇದರ ವತಿಯಿಂದ ಹಳೆ ಅಂಚೆ ಕಚೇರಿ ರಸ್ತೆ ಬಳಿ ನೂತನವಾಗಿ ಪ್ರಾರಂಭಿಸಲಾದ ಫಿಸಿಯೋ ಕೇರ್ ಕೇಂದ್ರದ ಉದ್ಘಾಟನೆ ಜುಲೈ : 9 ರಂದು ನಡೆಯಿತು.

ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಉಡುಪಿ ಅಧ್ಯಕ್ಷರು ಹಾಗೂ ಉದ್ಯಮಿ ಪುರುಷೋತ್ತಮ ಶೆಟ್ಟಿ , ಎ.ವಿ ಬಾಳಿಗಾ ಸಮೂಹ ಸಂಸ್ಥೆಗಳ ನಿದೇ೯ಶಕ ಡಾ| ಪಿ.ವಿ ಭಂಡಾರಿ, ಭಾರತೀಯ ವೈದ್ಯ ಸಂಘ ಉಡುಪಿ ಕರಾವಳಿ ಅಧ್ಯಕ್ಷ ಡಾII ಕಲ್ಯ ವಿನಾಯಕ ಶೆಣೈ, ಎ.ಫ್.ಐ ಉಡುಪಿ ಜಿಲ್ಲಾಧ್ಯಕ್ಷ ಡಾII ಎನ್.ಟಿ ಅಂಚನ್, ಬಡಗುಬೆಟ್ಟು ಕ್ರೆಡಿಟ್ ಕೊ.ಅಪರೇಟಿವ್ ಜಿ.ಎಂ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಸದಸ್ಯೆ ಮಾನಸ ಪೈ, ಕೆ.ಎಂ.ಸಿ ಫಿಸಿಯೋ ಥೆರಪಿ ವಿಭಾಗದ ಪ್ರಾದ್ಯಾಪಕಿ ಡಾII ಭಾಮಿನಿ ಕೃಷ್ಣ ರಾವ್, ಉದ್ಯಮಿ ಗುಮೆ೯ ಸುರೇಶ್ ಶೆಟ್ಟಿ, ಸುವಣ೯ ಎಂಟರ್ ಪೈಸಸ್ ಮುಖ್ಯಸ್ಥ ಮಧುಸೂಧನ್ ಹೇರೂರು, ಉದ್ಯಮಿ ಎ.ಶಶಿಧರ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು. ಈ ಸಂದಭ೯ ಹಾರಾಡಿ ಎ.ವಿ ಬಾಳಿಗಾ ಡಯಾಲಿಸಿಸ್‌ ಕೇಂದ್ರಕ್ಕೆ ರೋಟರಿ ಬ್ರಹ್ಮಾವರದ ಮೂಲಕ ಕೊಡಮಾಡಿದ ಐ.ಸಿ.ಯು ಬೆಡ್ ಗಳನ್ನು ಹಸ್ತಾಂತರಿಸಲಾಯಿತು.

ಗಿರಿಜಾ ಗ್ರೂಪ್ ನ ಮುಖ್ಯಸ್ಥರಾದ ರವೀಂದ್ರ ಶೆಟ್ಟಿ ಯವರು ಸ್ವಾಗತಿಸಿದರು.ಕೇಂದ್ರದ ಫಿಸಿಯೋ ಥೆರಸಿ ವಿಭಾಗದ ಮುಖ್ಯಸ್ಥರಾದ ಡಾII ದೀಪಾ ನಾಯಕ್ ಪ್ರಸ್ತಾವನೆಗೈದು ಸಂಸ್ಥೆ ಯ ವಿಶೇಷತೆ ಬಗ್ಗೆ ತಿಳಿಸಿದರು.ಅನಂತ್ ನಾಯಕ್, ಆನಂದ ನಾಯಕ್ ಪ್ರಾಥಿ೯ಸಿದರು.

ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. ಈ ಸಂದಭ೯ದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾಯ೯ಕ್ರಮ ನಡೆಯಿತು.

 
 
 
 
 
 
 
 
 
 
 

Leave a Reply