ನೂತನ ಜಿಲ್ಲಾ ಸರ್ಜನ್ ರವರಿಗೆ ಜಯಂಟ್ಸ್ ಬ್ರಹ್ಮಾವರವತಿಯಿಂದ ಸ್ವಾಗತ

ನೂತನವಾಗಿ ಜಿಲ್ಲಾ ಸರ್ಜನ್ ಆಗಿ ಅಧಿಕಾರ ಸ್ವೀಕರಿಸಿದ ಡಾ. ಅಶೋಕ್ ಹೆಚ್. ರವರನ್ನು ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ವತಿಯಿಂದ ಮಾಜಿ ಫೆಡರೇಶನ್ ಅಧ್ಯಕ್ಷ ಶ್ರಿ ಮಧುಸೂಧನ್ ಹೇರೂರ್ ರವರು ಪುಷ್ಪ ಗುಚ್ಚ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಯಂಟ್ಸ್ ಗ್ರೂಪ್ ಬ್ರಹ್ಮಾವರದ ಅಧ್ಯಕ್ಷ ಶ್ರಿ ಸುಂದರ್ ಪೂಜಾರಿ ಮೂಡು ಕುಕ್ಕುಡೆ ಆಸ್ಪತ್ರೆಯ ಆಡಳಿತ ಸೂಪರಿಂ ಟೆಂಡೆಂಟ್ ಶ್ರಿ ವಿನಯ್ ಜಿ ದ್ವಿತೀಯ ದರ್ಜೆ ಸಹಾಯಕ ಶ್ರಿ ಹರೀಶ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply