ಮಂಚಿಕೆರೆ ಅಲೆವೂರು ವ್ಯಾಪ್ತಿಯ ಎರಡು ಬಡ ಕುಟುಂಬಕ್ಕೆ ಸಹಾಯ

ಉಡುಪಿ: ಮಂಚಿಕೆರೆ ಅಲೆವೂರು ವ್ಯಾಪ್ತಿಯಲ್ಲಿರುವ ಕೋರೋನಾ ಬಾಧಿತ ಎರಡು ಬಡ ಕುಟುಂಬಕ್ಕೆ ಲಾಕ್ ಡೌನ್‌ ನಿಂದಾಗಿ ಜೀವನ ನಿರ್ವಹಣೆ ಕಷ್ಟವೆಂದು ಚೈಲ್ಡ್ ಲೈನ್-1098, ಉಡುಪಿಗೆ ಕರೆಬಂದಾಗ ರೋಟರಿ ಉಡುಪಿಯ ಸಹಯೋಗ ದೊಂದಿಗೆ ಆ ಎರಡು ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಲಾಯಿತು.

ರೋಟರಿ ಅಧ್ಯಕ್ಷೆ ರೋ.ರಾಧಿಕಾ ಲಕ್ಷ್ಮೀನಾರಾಯಣ, ರೋ.ಬಿ.ವಿ.ಲಕ್ಷ್ಮೀ ನಾರಾಯಣ, ರೋ. ವನಿತಾ ಆರ್. ಉಪಾಧ್ಯಾಯ, ಚೈಲ್ಡ್ ಲೈನ್ ಉಡುಪಿಯ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ, ಚೈಲ್ಡ್ ಲೈನ್ ನ ಪ್ರಮೋದ್ ಮತ್ತು ವೃಶಾಕ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply