ಡಾ. ಸುರಕ್ಷಾ ಎಸ್. ರಾಜ್ಯಕ್ಕೆ ಪ್ರಥಮ

2023- 24ರ ಸಾಲಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ನಡೆಸಿದ ಆಯುರ್ವೇದ ಪಂಚಕರ್ಮ (ಎಂ .ಡಿ ) ಸ್ನಾತಕೋತ್ತರ ಪದವಿಯಲ್ಲಿ  ಡಾ. ಸುರಕ್ಷಾ ಎಸ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸ್ವರ್ಣ ಪದಕ ವಿಜೇತರಾಗಿರುತ್ತಾರೆ.
ಇವರು ಈ ಹಿಂದೆ ನಡೆದ ಯುಜಿ ಮತ್ತು ಪಿಜಿಯ ಎಲ್ಲಾ ವಿಭಾಗದಲ್ಲೂ ರಾಂಕ್ ಗಳನ್ನು ಪಡೆದಿರುತ್ತಾರೆ. ಉಡುಪಿಯ ಮಧ್ವ ನಗರದ ಶಿಕ್ಷಕ ಶಿಕ್ಷಕಿಯರಾದ ಸುರೇಶ್ ಭಟ್ ಕಾಶಿ ಹಾಗೂ ಸುಮನಾ ಭಟ್ ಅವರ ಪುತ್ರಿಯಾಗಿರುತ್ತಾರೆ
 
 
 
 
 
 
 
 
 
 
 

Leave a Reply