ಪವಿತ್ರ ಸ್ವರ್ಣಾ ನದೀ ಸ್ನಾನ,  ಸ್ವರ್ಣಾರತಿ . 

ಮಂಗಳವಾರದಂದು  ಪೆರಂಪಳ್ಳಿ ಸಮೀಪ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ  ಮುಂಜಾನೆಯಿಂದಲೇ ನೂರಾರು ಮಂದಿ ಭಕ್ತರು ಹುಬ್ಬಳ್ಳಿ ಬೆಂಗ್ಳೂರು ಮೈಸೂರು  ಮಂಡ್ಯ , ಚಿತ್ತೂರು ( ಆಂಧ್ರ) ಕೋಲಾರ ಪ್ರದೇಶಗಳಿಂದ ಹಾಗೂ ಸ್ಥಳೀಯರು ಪವಿತ್ರ ನದೀ ಸ್ನಾನದಲ್ಲಿ  ಪಾಲ್ಗೊಂಡರು.
ಶ್ರೀ ಪಲಿಮಾರು ಉಭಯ ಶ್ರೀಗಳು , ಶ್ರೀ ಪೇಜಾವರ , ಸೋದೆ ಶ್ರೀಗಳು , ಆಗಮಿಸಿ ಸ್ನಾನಗೈದು ಸ್ವರ್ಣಾರತಿ ಬೆಳಗಿದರು . 
 
 
 
 
 
 
 
 
 
 
 

Leave a Reply