ಆಚಾರ ವಿಚಾರ ಪುತ್ತಿಗೆಶ್ರೀ ಯವರಿಗೆ ಸಿಡ್ನಿಯಲ್ಲಿ ಭಕ್ತ ಸಮೂಹದ ಸಂಭ್ರಮದ ಸ್ವಾಗತ By Janardhan Kodavoor/Team karavalixpress, - December 28, 2022 ಭಾವಿ ಪರ್ಯಾಯ ಮಠಾಧೀಶ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಸಿಡ್ನಿಯಲ್ಲಿ ಭಕ್ತ ಸಮೂಹ ಸಂಭ್ರಮದ ಸ್ವಾಗತ ನೀಡಿ ಬರಮಾಡಿ ಕೊಂಡರು.