ಉಡುಪಿ: ಯೂನಿಯನ್ ಬ್ಯಾಂಕ್ ನಲ್ಲಿ ಪುತ್ತಿಗೆಶ್ರೀ

ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪೂಜ್ಯ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಯೂನಿಯನ್ ಬ್ಯಾಂಕ್ ಉಡುಪಿಯ ಪ್ರಾದೇಶಿಕ ಕಛೆರಿಗೆ ಭೇಟಿ, ಜಿ. ಎಂ. ಶ್ರೀ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಗೌರವ ಸ್ವೀಕಾರ.-ನಂತರ ಶ್ರೀಗಳವರಿಂದ ಪರ್ಯಾಯಕ್ಕೆ ಆಮಂತ್ರಣ.

 
 
 
 
 
 
 
 
 
 
 

Leave a Reply