ಆಚಾರ ವಿಚಾರ ಪುತ್ತಿಗೆ ಶ್ರೀಗಳು ಕೆನರಾ ಬ್ಯಾಂಕ್ ಗೆ ಬೇಟಿ By Janardhan Kodavoor/Team karavalixpress, - January 13, 2024 ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪೂಜ್ಯ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕೆನರಾ ಬ್ಯಾಂಕ್ ನ ಉಡುಪಿಯ ಶಾಖೆಗೆ ಭೇಟಿ, ಅಲ್ಲಿಯ ಗೌರವ ಸ್ವೀಕಾರ…. ನಂತರ ಶ್ರೀಗಳವರಿಂದ ಪರ್ಯಾಯಕ್ಕೆ ಆಮಂತ್ರಣ…