ಕೋಟಿಗೀತಾ ಲೇಖನ ಯಜ್ಞ ಹಾಗೂ ಸುಗುಣಮಾಲಾ ಮಾಸ ಪತ್ರಿಕೆಯ ಕಾರ್ಯಾಲಯ ಆರಂಭ

ಶ್ರೀ ಕೃಷ್ಣ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಶ್ರೀ ಪುತ್ತಿಗೆ ಮಠದ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ಭಾವಿ ಪರ್ಯಾಯ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಶ್ರೀ ಕೃಷ್ಣನಿಗೆ ಸಮರ್ಪಿತವಾದ ವೈವಿದ್ಯಮಯ ವಾದ ಭಕ್ಷಗಳ ಉತ್ಸವವಾದ “ಲಡ್ಡೋತ್ಸವ “ದ ಉದ್ಘಾಟನೆಯನ್ನು ಮಾಜಿ ಪಾಲಿಕೆಯ ಆಡಳಿತ ನಾಯಕರಾದ ಮಾನ್ಯ ಏನ್.ಆರ್. ರಮೇಶ್ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೋಟಿಗೀತಾ ಲೇಖನ ಯಜ್ಞ ಹಾಗೂ ಸುಗುಣಮಾಲಾ ಮಾಸ ಪತ್ರಿಕೆಯ ಕಾರ್ಯಾಲಯ ತೆರೆಯಲಾಯಿತು

 
 
 
 
 
 
 
 
 
 
 

Leave a Reply