ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ, ಸೋಮವಾರ ಬೆಳ್ಳಿಗೆ ಪ್ರಧಾನ ದೇವರರಾದ ಶ್ರೀ ಲಕ್ಷ್ಮೀವೆಂಕಟೇಶ ದೇವರಿಗೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಮಹಾಪೂಜೆ ನೆಡೆಸಿ, ಆರತಿ ಬೆಳಗಿಸಿ ಬಳಿಕ ಭಕ್ತರಿಗೆ ಪ್ರಸಾದ ನೀಡಿ ಅನುಗ್ರಹಸಿದರು ದೇವಳದ ಆಡಳಿತ ಮುಕ್ತೇಸರಾದ ಪಿ .ವಿ .ಶೆಣೈ, ಅರ್ಚಕರಾದ ಚೆಂಪಿ ಶ್ರೀಕಾಂತ್ ಭಟ್, ವಿನಾಯಕ ಭಟ್, ದೀಪಕ್ ಭಟ್, ಪುಂಡಲೀಕ ಕಾಮತ್, ವಸಂತ್ ಕಿಣೆ ,ರೋಹಿತಾಕ್ಷ ಪಡಿಯಾರ್, ಉಮೇಶ್ ಪೈ, ವಿಶಾಲ್ ಶೆಣೈ, ಸತೀಶ್ ಕಿಣೆ, ನಿತೇಶ್ ಶೆಣೈ, ಜಿ ಎಸ್ ಬಿ ಯುವಕ /ಮಹಿಳಾ ಮಂಡಳಿಯ ಸದಸ್ಯರು, ಸಮಾಜ ಭಾಂದವರು ಉಪಸ್ಥಿತರಿದ್ದರು.