ತಪ್ತ ಮುದ್ರಾಧಾರಣೆ

ಉಡುಪಿ ಶ್ರೀ  ಲಕ್ಷ್ಮೀ ವೆಂಕಟೇಶ  ದೇವಸ್ಥಾನದ  ದೇವರ ಸನ್ನಿಧಿಯಲ್ಲಿ  ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ  ಸ್ವಾಮೀಜಿ  ಶನಿವಾರ ಭಕ್ತರಿಗೆ ತಪ್ತ ಮುದ್ರಾಧಾರಣೆ  ನೆಡೆಸಿ,  ಶ್ರೀ ಮಠದ   ದೇವರಿಗೆ ಆರತಿ ಬೆಳಗಿಸಿ, ಪ್ರಸಾದ ನೀಡಿ ಅನುಗ್ರಹಸಿದರು.

 
 
 
 
 
 
 
 
 
 
 

Leave a Reply