ಆಚಾರ ವಿಚಾರ ತಪ್ತ ಮುದ್ರಾಧಾರಣೆ By Janardhan Kodavoor/Team karavalixpress, - June 18, 2023 ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ದೇವರ ಸನ್ನಿಧಿಯಲ್ಲಿ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಶನಿವಾರ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆಡೆಸಿ, ಶ್ರೀ ಮಠದ ದೇವರಿಗೆ ಆರತಿ ಬೆಳಗಿಸಿ, ಪ್ರಸಾದ ನೀಡಿ ಅನುಗ್ರಹಸಿದರು.