ಅಂಬಲಪಾಡಿ ಶ್ರೀ ಬಾಲಗಣೇಶೋತ್ಸವ ಸಮಿತಿಯ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ

ಅಂಬಲಪಾಡಿ ಶ್ರೀ ಬಾಲಗಣೇಶೋತ್ಸವ ಸಮಿತಿಯ 17ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರಗಿತು. ಮೆರವಣಿಗೆಯಲ್ಲಿ ಅಂಬಲಪಾಡಿ ರಮ್ಯಾ ಆಚಾರ್ಯ ಬಳಗದವರ ನವದುರ್ಗೆಯರ ಟ್ಯಾಬ್ಲೋ ತುಂಬಾ ಆಕರ್ಷನೀಯವಾಗಿತ್ತು.

 
 
 
 
 
 
 
 
 
 
 

Leave a Reply