ಆಚಾರ ವಿಚಾರ ಅಂಬಲಪಾಡಿ ಶ್ರೀ ಬಾಲಗಣೇಶೋತ್ಸವ ಸಮಿತಿಯ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆ By Janardhan Kodavoor/Team karavalixpress, - September 24, 2023 ಅಂಬಲಪಾಡಿ ಶ್ರೀ ಬಾಲಗಣೇಶೋತ್ಸವ ಸಮಿತಿಯ 17ನೇ ವರ್ಷದ ಗಣೇಶೋತ್ಸವದ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರಗಿತು. ಮೆರವಣಿಗೆಯಲ್ಲಿ ಅಂಬಲಪಾಡಿ ರಮ್ಯಾ ಆಚಾರ್ಯ ಬಳಗದವರ ನವದುರ್ಗೆಯರ ಟ್ಯಾಬ್ಲೋ ತುಂಬಾ ಆಕರ್ಷನೀಯವಾಗಿತ್ತು.