ರೋಟರಿ ಉಡುಪಿ ವತಿಯಿಂದ ಕಲಿಕಾ ಪರಿಕರಗಳ ವಿತರಣೆ

ರೋಟರಿ ಉಡುಪಿ ವತಿಯಿಂದ  ಕಡಿಯಾಳಿ ಶಾಲೆಗೆ ಸಮವಸ್ತ್ರ, ಕೊಡೆ, ನೋಟ್ ಪುಸ್ತಕಗಳನ್ನು ಅಧ್ಯಕ್ಷೆ ದೀಪ ಭಂಡಾರಿ ವಿತರಿಸಿದರು. 21 ವಿದ್ಯಾರ್ಥಿಗಳ ಶಿಕ್ಷಣ ಖರ್ಚು ವೆಚ್ಚವನ್ನು ವಹಿಸಿಕೊಳ್ಳ ಲಾಯಿತು.  ಈ ಸಂದರ್ಭದಲ್ಲಿ ರೋಟರಿ ಸದಸ್ಯರಾದ ಶುಭ ಬಾಸ್ರಿ, ಹೇಮಂತ್ ಕಾಂತ್, ಜಯಚಂದ್ರ ರಾವ್, ದಿನೇಶ್ ಭಂಡಾರಿ, ಶಾಲಾ ಮುಖ್ಯಸ್ಥ ಚಂದ್ರಶೇಖರ್ ನಾಯಕ್ ಉಪಸ್ಥಿತರಿದ್ದರು.       

 
 
 
 
 
 
 
 
 
 
 

Leave a Reply