“ಲಕ್ಷ್ಮೀ” ಹೆಬ್ಬಾಳ್ಕರ್ ಉಡುಪಿ ಜಿಲ್ಲೆಗೆ ಉಸ್ತುವಾರಿ

ಬೆಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ರಾಜ್ಯ ಸರಕಾರ ಶುಕ್ರವಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. 

ಪಟ್ಟಿ ಇಲ್ಲಿದೆ…

ಬೆಂಗಳೂರು ನಗರ- ಡಿಕೆ ಶಿವಕುಮಾರ್

ತುಮಕೂರು- ಡಾ. ಜಿ ಪರಮೇಶ್ವರ್

ಗದಗ- ಹೆಚ್.ಕೆ ಪಾಟೀಲ್

ಬೆಂಗಳೂರು ಗ್ರಾ.- ಕೆ.ಹೆಚ್ ಮುನಿಯಪ್ಪ

ರಾಮನಗರ- ರಾಮಲಿಂಗಾರೆಡ್ಡಿ

ಚಿಕ್ಕಮಗಳೂರು- ಕೆಜೆ ಜಾರ್ಜ್

ವಿಜಯಪುರ- ಎಂ.ಬಿ ಪಾಟೀಲ್

ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್

ಮೈಸೂರು- ಹೆಚ್.ಸಿ ಮಹದೇವಪ್ಪ

ಬೆಳಗಾವಿ- ಸತೀಶ್ ಜಾರಕಿಹೊಳಿ

ಕಲಬುರ್ಗಿ- ಪ್ರಿಯಾಂಕಾ ಖರ್ಗೆ

ಹಾವೇರಿ- ಶಿವಾನಂದ ಪಾಟೀಲ್

ವಿಜಯನಗರ- ಜಮೀರ್ ಅಹ್ಮದ್ ಖಾನ್

ಯಾದಗಿರಿ- ಶರಬಸಪ್ಪ ದರ್ಶನಾಪುರ್

ಬೀದರ್- ಈಶ್ವರ್ ಖಂಡ್ರೆ

ಮಂಡ್ಯ- ಚೆಲುವರಾಯಸ್ವಾಮಿ

ದಾವಣಗೆರೆ- ಎಸ್.ಎಸ್ ಮಲ್ಲಿಕಾರ್ಜುನ್

ಧಾರವಾಡ- ಸಂತೋಷ್ ಲಾಡ್

ರಾಯಚೂರು- ಶರಣಪ್ರಕಾಶ್ ಪಾಟೀಲ್

ಬಾಗಲಕೋಟೆ- ಆರ್.ಬಿ ತಿಮ್ಮಾಪುರ್

ಚಾಮರಾಜನಗರ- ಕೆ.ವೆಂಕಟೇಶ್

ಕೊಪ್ಪಳ- ಶಿವರಾಜ್ ತಂಗಡಗಿ

ಚಿತ್ರದುರ್ಗ- ಡಿ.ಸುಧಾಕರ್

ಬಳ್ಳಾರಿ- ಬಿ. ನಾಗೇಂದ್ರ

ಹಾಸನ- ಕೆ.ಎನ್ ರಾಜಣ್ಣ

ಕೋಲಾರ- ಬೈರತಿ ಸುರೇಶ್

ಉಡುಪಿ- ಲಕ್ಷ್ಮೀ ಹೆಬ್ಬಾಳ್ಕರ್

ಉತ್ತರ ಕನ್ನಡ- ಮಂಕಾಳ ವೈದ್ಯ

ಶಿವಮೊಗ್ಗ- ಮಧು ಬಂಗಾರಪ್ಪ

ಚಿಕ್ಕಬಳ್ಳಾಪುರ- ಡಾ. ಎಂ ಸಿ ಸುಧಾಕರ್

ಕೊಡಗು- ಎನ್.ಎಸ್ ಬೋಸರಾಜು

 
 
 
 
 
 
 
 
 
 
 

Leave a Reply