ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021′ ಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ

ನವದೆಹಲಿ : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನವ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ‘ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ-2021’ ಕ್ಕೆ ಭೇಟಿ ನೀಡಿ, ಕೃಷಿ, ಕರಕುಶಲ ವಸ್ತುಗಳು ಹಾಗು ಇತರೆ ಮಳಿಗೆಗಳನ್ನು ಸಂದರ್ಶಿಸಿದರು.

 
 
 
 
 
 
 
 
 
 
 

Leave a Reply