ಕಲ್ಯಾಣಪುರ: ವಾರ್ಷಿಕ ದೀಪೋತ್ಸವ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಾರ್ಷಿಕ ದೀಪೋತ್ಸವ ಬುಧವಾರ ಹಾಗೂ ಗುರುವಾರ ನೆಡೆಯಿತು , ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ಕೆರೆ ದೀಪ ಉತ್ಸವ , ಬಳಿಕ ಪೇಟೆ ಉತ್ಸವ , ನೆರವೇರಿತು.

ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು. ಆಡಳಿತ ಮೊಕ್ತೇಸರರಾದ ಕೆ ಅನ೦ತಪದ್ಮನಾಭ ಕಿಣಿ
ಅರ್ಚಕರಾದ ಜಯದೇವ ಭಟ್ ,ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಸಮಾಜಭಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply