ಸುದ್ದಿಕರಾವಳಿ ಅಷ್ಟಮಠ ಯತಿಗಳಿಗೆ ಗೌರವ By Janardhan Kodavoor/Team karavalixpress, - January 7, 2024 ತಮ್ಮ ಎರಡು ವರ್ಷದ ಪರ್ಯಾಯ ಕಾಲದಲ್ಲಿ ಕೃಷ್ಣನ ಪೂಜೆಯಲ್ಲಿ ಸಹಕರಿಸಿದ ಅಷ್ಟಮಠದ ಎಲ್ಲಾ ಯತಿಗಳಿಗೂ ಇಂದು ಕೃಷ್ಣ ಮಠದಲ್ಲಿ ಔತಣ ಏರ್ಪಡಿಸಿ ,ಗೌರವಿಸಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು ಕೃತಜ್ಞತೆ ಸಲ್ಲಿಸಿದರು.