ಸುದ್ದಿಕರಾವಳಿ ಯಕ್ಷಗಾನ ವೇಷಧಾರಿಗೆ ಸನ್ಮಾನ By Janardhan Kodavoor/Team karavalixpress, - April 21, 2023 ಉಡುಪಿ: ಪ್ರತಿಭಾವಂತ ಹಿರಿಯ ಯಕ್ಷಗಾನ ವೇಷಧಾರಿ ಹಾಲಾಡಿ ಕೃಷ್ಣ ಮೊಗವೀರ ಅವರನ್ನು ದೆಹಲಿ ಕನ್ನಡಿಗ ಪತ್ರಿಕೆ ಸಂಪಾದಕ ಬಾ.ಸಾಮಗ ಅವರು ಈಚೆಗೆ ಉಡುಪಿ ತೆಂಕನಿಡಿಯೂರಿನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿದರು. ರತ್ನಾಕರ ಆಚಾರ್ಯ, ಲಕ್ಷö್ಮಣ ಹಂದೆ, ಗೋಪಾಲ ಕೃಷ್ಣ ಭಟ್, ಸುಧಾಕರ ಜತ್ತನ್ ಉಪಸ್ಥಿತರಿದ್ದರು.