ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಶ್ರೀ ಕನಕದಾಸ ಸಮಾಜಸೇವಾ ಸಂಘ ರಿಜಿಸ್ಟರ್ ಉಡುಪಿ ಜಿಲ್ಲೆ ಈ ಸಂಘದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋ ತ್ಸವ ಆಗಸ್ಟ್ 15, 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ದೊಂದು ಹಮ್ಮಿಕೊಳ್ಳ ಲಾಯಿತು.
ಸಂಘದ ಗೌರವಾಧ್ಯಕ್ಷರಾದ ಶ್ರೀ ಮೇಟಿ ಮುದಿಯಪ್ಪ ರಾಯಣ್ಣನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಗೈದರು. ಜೀವನ ಚರಿತ್ರೆ ಹಾಗು ಅವರ ಪರಾಕ್ರಮ ಮತ್ತು ಸಾಮರ್ಥ್ಯದ ಕುರಿತು ಉಪನ್ಯಾಸ ನೀಡಿದರು .
ಈ ಕಾರ್ಯಕ್ರಮದಲ್ಲಿ ಹಿರಿಯರಾದ ದೇವಪ್ಪ ಆಸಂಗಿ, ವೆಂಕಪ್ಪ ಕುರಿ ಹಾಗೂ ನಿರ್ದೇಶಕ ಬಸವರಾಜ ವೈ ಕುರುಬರು,ಹನುಮಂತ ಡೊಳ್ಳಿನ ,ಗ್ಯಾನಪ್ಪ ಕುರಿ ದೇವು ಎಸ್ ಪೂಜಾರಿ, ಮಂಜು ಎಸ್ ಮೇಟಿ, ನಾಗಪ್ಪ ಕುರಿ, ಯಮನೂರ ನೀಲಗಲ್, ಬಸವರಾಜ್ ಬೆಳಗಲ್, ಮುತ್ತಪ್ಪ ಕುರಿ, ಲಗಮಪ್ಪ ವಾಲಿಕಾರ ಗಂಗಪ್ಪ ಮುಂತಾದವರು ಉಪಸ್ಥಿತರಿದ್ದರು
ಈ ಕಾರ್ಯಕ್ರಮಕ್ಕೆ ಸಿದ್ದಪ್ಪ ಬಗ್ಗಣ ನವರ್ ಸ್ವಾಗತ ಕೋರಿದರು. ಬಸವರಾಜ ಬೆಳಗಲ್ ಧನ್ಯವಾದ ಮತ್ತು ನಿರೂಪಿಸಿದರು