ಕೊಡವೂರು ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಸ್ವಾಮಿ ವಿವೇಕಾನಂದರ ಜಯಂತಿಯ ನಿಮ್ಮಿತ ಕೊಡವರು ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದರ ಜನ್ಮ ಜಯಂತಿ ಕಾರ್ಯಕ್ರಮ ನಡೆಯಿತು ಈ ಸಂದರ್ಭದಲ್ಲಿ ನಗರಸಭಾ ಸದಸ್ಯರ ವಿಜಯಕೊಡವರು ಮಾತನಾಡಿ ನಾವು ದೇಶ ಮತ್ತು ಧರ್ಮವನ್ನು ರಕ್ಷಣೆ ಮಾಡುವಂತಹ ಮತ್ತು ಹಿಂದಿನ ಕಾಲದಲ್ಲಿ ಜೀವ ಜೀವನಕೊಟ್ಟು ದೇಶಕ್ಕಾಗಿ ಹೋರಾಟ ಮಾಡಿರುವಂತಹ ಸ್ವಾಮಿ ವಿವೇಕಾನಂದರು ನಡೆದ ದಾರಿಯಲ್ಲಿ ನಡೆಯಬೇಕಾದರೆ ಅವರು ನಡೆದ ದಾರಿಯನ್ನು ಮತ್ತೆ ಮತ್ತೆ ಯೋಚಿಸಬೇಕು ಜೀವನ ಚರಿತ್ರೆಯನ್ನು ನಾವು ತಿಳಿದುಕೊಳ್ಳುವ ಪ್ರಯತ್ನ ಆಗಬೇಕು ಇಂತಹವರ ಜಯಂತಿಯನ್ನು ಆಚರಣೆ ಮಾಡುವುದು ಕೇವಲ ಅವರ ಭಾವಚಿತ್ರಕ್ಕೆ ಹೂವಿನ ಅರ್ಪಣೆ ಮಾಡಿ ದೀಪವನ್ನು ಬೆಳಗಿಸುವುದಕ್ಕೆ ಸೀಮಿತವಾಗದೆ ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ದಿನನಿತ್ಯ ಅವರು ನಡೆದ ಹೆಜ್ಜೆಯ ಗುರುತಿನಲ್ಲಿ ನಾವು ನಡೆದು ಈ ದೇಶವನ್ನು ರಕ್ಷಣೆ ಮಾಡುವಂತಹ ಕಾರ್ಯ ನಮ್ಮದಾಗಲಿ ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇವಾದಳದ ವತಿಯಿಂದ ನಡೆಯುವಂತ ಸ್ವಚ್ಛತಾ ಕಾರ್ಯದಲ್ಲಿ ನಾವು ಭಾಗಿಯಾಗುತ್ತಿದ್ದೇವೆ ಎಲ್ಲರಿಗೂ ಶುಭವಾಗಲಿ ಎಲ್ಲರೂ ದೇಶ ಧರ್ಮದ ರಕ್ಷಣೆಯನ್ನು ಮಾಡುವಂತ ಎಲ್ಲರೂ ದೇಶ ಧರ್ಮದ ರಕ್ಷಣೆ ಮಾಡುವಂತ ಅವಶ್ಯಕತೆ ಇದೆ ಕೇವಲ ಯಾವುದೋ ಒಂದು ಆಡಳಿತ ಪಕ್ಷ ವಿರೋಧ ಪಕ್ಷ ಮಿಲಿಟರಿ ಪಡೆ ಪೊಲೀಸ್ ಪಡೆ ಅನ್ನುವ ಮುಖಾಂತರ ನಾವು ಬದಲಾಗಿ ಈ ದೇಶ ಮತ್ತು ದೇಶ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ ಎಂದು ವಿಜಯ ಕೊಡವೂರು ತಿಳಿಸಿದರು.

 
 
 
 
 
 
 
 
 
 
 

Leave a Reply