ಕುಮಾರಿ ಯು. ಕೀರ್ತನಾ ಕಾಮತ್ ರಿಗೆ ಸನ್ಮಾನ

ಜೈ ಶ್ರೀ ರಾಮ್. ತಾರೀಕು 17 – 01 – 2024ರ ಬುಧವಾರ ಮಧ್ಯಾಹ್ನ ನಡೆದ ಸರಳ ಸಮಾರಂಭದಲ್ಲಿ ಲೆಕ್ಕ ಪರಿಶೋಧಕರ ಪರೀಕ್ಷೆಯಲ್ಲಿ ತೇರ್ಗಡೆ ಗೊಂಡ ಉಡುಪಿಯ ಶ್ರೀಮತಿ ಮುಕ್ತ ಕಾಮತ್ ಮತ್ತು ಶ್ರೀ ಕೇಶವ ಕಾಮತ್ ಇವರ ಸುಪುತ್ರಿ ಕುಮಾರಿ ಯು. ಕೀರ್ತನಾ ಕಾಮತ್ ಇವಳನ್ನು ತೆoಕಪೇಟೆಯ ಶ್ರೀ ರಾಮ ಮಂತ್ರಕ್ಷತೆ ವಿತರಣಾ ತಂಡದವರಿಂದ ತೆoಕಪೇಟೆಯ ಶ್ರೀ ಆಚಾರ್ಯ ಮಟದ ಶ್ರೀ ಲಕ್ಷ್ಮೀ ನಾರಾಯಣನ ದಿವ್ಯ ಸನ್ನಿದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply