ಸಾಧಕರಿಗೆ ಗೌರವ ಸಲ್ಲಿಕೆ

ದಿನಾಂಕ:04/03/2023 ರಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜೂ ಗಂಗೊಳ್ಳಿ ಇಲ್ಲಿ ಪ್ರೌಢಶಾಲೆ ವಿಭಾಗದಿಂದ ವಿದ್ಯಾರ್ಥಿಗಳಿಗೆ, ನಾಡಗೀತೆ ಮತ್ತು ರೈತ ಗೀತೆ ಹಾಗೂ ಇತರ ಹಾಡುಗಳನ್ನ ಹಾಡಲು ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ ಗಾಯಕ ಹಾಗೂ ಸಂಘಟಕ ಡಾ.ಗಣೇಶ್ ಗಂಗೊಳ್ಳಿ ಅವರಿಗೆ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶ್ರೀ ಉಮೇಶ್ ಕಾರ್ಣಿಕ್ ಅವರು ಶ್ರೀ ರಾಘವೇಂದ್ರ ಅವರು…ಹಾಗೂ ಸಹ ಶಿಕ್ಷಕರಾದ ಶ್ರೀ ಗೋಪಾಲ್ , ಶ್ರೀಮತಿ ಶ್ರೀಲತಾ , ಶ್ರೀಮತಿ ಲವೀನಾ, ಸೂರಜ್, ಆದಿನಾಥ ಕಿಣಿ , ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply