​ಸಿಎ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ

ಸಿಎ ಪರೀಕ್ಷೆಯಲ್ಲಿ ಪ್ರಥಮ್ ಬಾರಿಗೆ ತೇರ್ಗಡೆ ಹೊಂದಿದ್ದ 15 ವಿದ್ಯಾರ್ಥಿಗಳಿಗೆ  ಉಡುಪಿ ಕುಂಜಿಬೆಟ್ಟು ಶಾಖಾ ಕಚೇರಿಯಲ್ಲಿ ಗೌರವ ವಿಸಲಾಯಿತು. ಉಡುಪಿ ಶಾಖೆಯ ಅಧ್ಯಕ್ಶೆ ಕವಿತಾ ಎಮ್ ಪೈ ಟಿ ಅಧ್ಯಕ್ಶತೆ ವಹಿಸಿದ್ದರು. 

 
ಮುಖ್ಯ ಅತಿಥಿ ಯಾಗಿ ಮಾಜಿ ಅಧ್ಯಕ್ಷರುಗಳಾದ ಅನಂತನಾರಾಯಣ ಪೈ ಕೆ ಮತ್ತು ದೆವಾನಂದ ಹಾಗು  ಶಾಖೆಯ ಉಪಾಧ್ಯಕ್ಷರಾದ ಲೊಕೇಶ್  ಶೆಟ್ಟಿ, ಕಾರ್ಯದರ್ಶಿ ಸಿಎ. ಪ್ರದೀಪ ಜೋಗಿ, ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಿಎ. ನರಸಿಂಹ ನಾಯಕ, ಗಣೇಶ ವೈ, ಅಮ್ಮುಂಜೆ ವೆಂಕಟೇಶ ನಾಯಕ್ ಮತ್ತು ಕಿರಣ ರಾವ್, ಸೌಮ್ಯ ಪೈ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply