ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ವತಿಯಿಂದ ಕಾಂಡ್ಲ ನೆಡುವ ಕಾರ್ಯಕ್ರಮ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ
ದಿನಾಂಕ 04/06/2022 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬ್ರಹ್ಮವರ ಅರಣ್ಯ ಇಲಾಖೆಯವರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಿಂದ ಉಡುಪಿ ಜಿಲ್ಲೆಯ ರೋವರ್ಸ್ ರೇಂಜರ್ಸ್ ಸುಮಾರು 11 ಸಾವಿರ ಮ್ಯಾಂಗೋ ಟ್ರೀ ಇದನ್ನು ಕೋಡಿ ನದಿ
ಪ್ರದೇಶದಲ್ಲಿ ನೆಟ್ಟು ಅರಣ್ಯ ಇಲಾಖೆಯ ಅಧಿಕಾರಿಗಳ ಕೀರ್ತಿಗೆ ಪಾತ್ರರಾಗಿದ್ದಾರೆ.

 
 
 
 
 
 
 
 
 
 
 

Leave a Reply