ಕಲಾಸಂಸ್ಕೃತಿ ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕೊಂಕಣಿ ಯಕ್ಷಗಾನ “ವಿಜಯ ವೈಷ್ಣವ” ಸಂಪನ್ನ. By Janardhan Kodavoor/Team karavalixpress, - October 13, 2021 ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀ ದುರ್ಗಾಂಬಾ ಯಕ್ಷಗಾನ ಮಂಡಳಿ ವತಿಯಿಂದ ಕೊಂಕಣಿ ಯಕ್ಷಗಾನ * ವಿಜಯ ವೈಷ್ಣವ * ಜರಗಿತು. ನಿರ್ದೇಶನ ಮತ್ತು ಭಾಗವತಿಕೆಯಲ್ಲಿ ರತ್ನಾಕರ ಶೆಣೈ ಶಿವಪುರ ತಂಡದವರು ಸಹಕರಿಸಿದ್ದರು.