ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಕೊಂಕಣಿ ಯಕ್ಷಗಾನ “ವಿಜಯ ವೈಷ್ಣವ” ಸಂಪನ್ನ.

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀ ದುರ್ಗಾಂಬಾ ಯಕ್ಷಗಾನ ಮಂಡಳಿ ವತಿಯಿಂದ ಕೊಂಕಣಿ ಯಕ್ಷಗಾನ  * ವಿಜಯ ವೈಷ್ಣವ * ಜರಗಿತು.    ನಿರ್ದೇಶನ ಮತ್ತು ಭಾಗವತಿಕೆಯಲ್ಲಿ ರತ್ನಾಕರ ಶೆಣೈ  ಶಿವಪುರ ತಂಡದವರು ಸಹಕರಿಸಿದ್ದರು.  

 
 
 
 
 
 
 
 
 
 
 

Leave a Reply