ಕಲಾಸಂಸ್ಕೃತಿ ವಿದುಷಿ ಸೌಭಾಗ್ಯ ಹಂಡ್ರಾಲ್ ಶಿರಸಿ ಇವರಿಂದ ಭರತನಾಟ್ಯ By Janardhan Kodavoor/Team karavalixpress, - July 21, 2023 ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ, ಸರಣಿ 3, ಪ್ರಸ್ತುತಿ: ವಿದುಷಿ ಸೌಭಾಗ್ಯ ಹಂಡ್ರಾಲ್ ಶಿರಸಿ ದಿನಾಂಕ 24-07-23 ಸೋಮವಾರ, ಸಮಯ: ಸಂಜೆ 6-25 ರಿಂದ 7-25 ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು