ಕೃತಿಯ ಲೇಖಕ ರಿಚಾರ್ಡ್ ದಾಂತಿ (ಆರ್.ಡಿ)ಪಾಂಬೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಕಾತ್ ನಾಯಕ್ ಸಹಕರಿಸಿದರು. ಆಕಾಶವಾಣಿ ಗಾಯಕ, ಕರ್ನಾಟಕ ಜಾನಪದ ಭೂಷಣ ಪ್ರಶಸ್ತಿ ವಿಜೇತ ಗಣೇಶ್ ಗಂಗೊಳ್ಳಿ ಇವರಿಂದ ದೇಶಭಕ್ತಿ, ಭಾವಗೀತೆ, ಜಾನಪದ ಗೀತಾಗಾಯನ ಕಾರ್ಯಕ್ರಮ ನಡೆಯಿತು.