ಎಸ್ ಕೆಪಿಎ ಉಡುಪಿ ವಲಯದ ವಾರ್ಷಿಕ ಸಭೆಯ ನಿಮಂತ್ರಣ ಪತ್ರಿಕೆ ಬಿಡುಗಡೆ 

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ. ಕ ಹಾಗು ಉಡುಪಿ ಜಿಲ್ಲೆ, ಉಡುಪಿ ವಲಯದ ವಾರ್ಷಿಕ ಸಭೆಯ ನಿಮಂತ್ರಣ ಪತ್ರಿಕೆಯನ್ನು ಜಿಲ್ಲಾಧ್ಯಕ್ಷ ಆನಂದ್ ಎನ್ ಕುಂಪಲ ಶನಿವಾರದಂದು ಉಡುಪಿ ಜಗನ್ನಾಥ ಸಭಾಭವನದಲ್ಲಿ  ಬಿಡುಗಡೆಗೊಳಿಸಿದರು.  
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ಶ್ರೀನಿವಾಸ ಐತಾಳ್, ರಾಜೇಶ್ ತೊಕ್ಕೊಟ್ಟು, ಸುರಭಿ ಸುಧೀರ್ ಶೆಟ್ಟಿ, ಪ್ರವೀಣ್ ಕೊರೆಯ, ದಿವಾಕರ್ ಹಿರಿಯಡ್ಕ, ವಾಮನ ಪಡುಕರೆ,  ಸುಂದರ ಪೂಜಾರಿ ಕೊಳಲಗಿರಿ  ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply