ದೇಹವನ್ನು ಮಣ್ಣಾಗಲು ಬಿಡದೇ ಪುನರ್ ಬಳಕೆ ಮಾಡಿ ಎನ್ನುವದರೊಂದಿಗೆ ಜೆಯಂಟ್ಸ್ ವೆಲ್ಫೇರ್
ಫೌಂಡೇ ಶನ್ ಹುಬ್ಬಳ್ಳಿ ಹಾಗೂ ಪ್ರೇಮ ಬಿಂದು ಬ್ಲಡ್ ಬ್ಯಾಂಕ್ ವತಿಯಿಂದ ದೇಹದಾನ ಕಾರ್ಯಕ್ರಮವನ್ನು
ಹಮ್ಮಿ ಕೊಳ್ಳಯಿತು.
ಈ ಸಂಧರ್ಭದಲ್ಲಿ ಜೆಯಂಟ್ಸ್ ವೆಲ್ಫೇರ್ ಫೌಂಡೇಶನ್ ನ ದೇಹದಾನ ಅಧಿಕಾರಿಗಳು ಆದ ಆರ್ ಎಮ್ ಹಿರೇ ಮಠ್ ಅವರು ಮಾತನಾಡಿ, ಅರಿವು ಮೂಡಿಸಿದರು. ಇದೇ ಸಂಧರ್ಭದಲ್ಲಿ ದೇಹದಾನ ಮಾಡಿ ಎಲ್ಲರಿಗೂ ದಾರಿದೀಪವಾದ ಶ್ರೀಮತಿ ಶಿವಲಿಂಗಮ್ಮ ಕಿರವತ್ತಿಮಠ ಅವರು ಉಸ್ಥಿತರಿದ್ದು ದೇಹದಾನ ಮಾಡಿ ಇನ್ನಬ್ಬೊರಿಗೆ ಮಾದರಿಯಾದರು.
ಜೆಯಂಟ್ಸ್. ವೆಲ್ಫೇರ್ ಫೌಂಡೇಶನ್ ನ ಕರ್ನಾಟಕದ ಉಪಾಧ್ಯಕ್ಷರು ಆದ ಶ್ರೀ ವಿ. ಜಿ ಪಾಟೀಲ್, ಹಾಗೂ ಪ್ರೇಮಬಿಂದು ಬ್ಲಡ್ ಬ್ಯಾಂಕ್ ನ ವ್ಯವಸ್ಥಾಪಕ ಸಂಸ್ಥಾಪಕರು ಆದ ಶ್ರೀ ವಿ ಎಮ್ ಹಿರೇಮಠ್, ಜೆಯಂಟ್ಸ್. ಗ್ರೂಪ್ ವಿದ್ಯಾನಗರ ಪರಿವಾರ ಅಧ್ಯಕ್ಷರು ಶ್ರೀಮತಿ ಸುಮಂಗಲ ಹಿರೇಮಠ್, ಜೆಯಂಟ್ಸ್ ದೀಪಕ್ ಕರ್ಜಿಗಿ ಉಪಸ್ಥಿತರಿದ್ದರು.