ದೇಹದಾನ ಮಾಡಿದ ಶಿವಲಿಂಗಮ್ಮ ಕಿರವತ್ತಿಮಠ

ದೇಹವನ್ನು ಮಣ್ಣಾಗಲು ಬಿಡದೇ ಪುನರ್ ಬಳಕೆ ಮಾಡಿ ಎನ್ನುವದರೊಂದಿಗೆ​ ​ಜೆಯಂಟ್ಸ್ ವೆಲ್ಫೇರ್
ಫೌಂಡೇ ಶನ್ ಹುಬ್ಬಳ್ಳಿ ಹಾಗೂ ಪ್ರೇಮ​ ​ಬಿಂದು ಬ್ಲಡ್ ಬ್ಯಾಂಕ್ ವತಿಯಿಂದ ದೇಹದಾನ ಕಾರ್ಯಕ್ರಮವನ್ನು
ಹಮ್ಮಿ ಕೊಳ್ಳಯಿತು.
ಈ ಸಂಧರ್ಭದಲ್ಲಿ ಜೆಯಂಟ್ಸ್ ವೆಲ್ಫೇರ್ ಫೌಂಡೇಶನ್ ​​ನ ದೇಹದಾನ ಅಧಿಕಾರಿಗಳು ಆದ ಆರ್ ಎಮ್ ಹಿರೇ ಮಠ್ ಅವರು ಮಾತನಾಡಿ​, ​ಅರಿವು ಮೂಡಿಸಿದರು. ಇದೇ ಸಂಧರ್ಭದಲ್ಲಿ ದೇಹದಾನ ಮಾಡಿ ಎಲ್ಲರಿಗೂ ದಾರಿದೀಪವಾದ ಶ್ರೀಮತಿ ಶಿವಲಿಂಗಮ್ಮ ಕಿರವತ್ತಿಮಠ ಅವರು ಉಸ್ಥಿತರಿದ್ದು ದೇಹದಾನ ಮಾಡಿ ಇನ್ನಬ್ಬೊರಿಗೆ ಮಾದರಿಯಾದರು​. 
 
ಜೆಯಂಟ್ಸ್.  ವೆಲ್ಫೇರ್ ಫೌಂಡೇಶನ್ ನ ಕರ್ನಾಟಕದ ಉಪಾಧ್ಯಕ್ಷರು ಆದ ಶ್ರೀ ವಿ. ಜಿ ಪಾಟೀಲ್, ಹಾಗೂ ಪ್ರೇಮಬಿಂದು ಬ್ಲಡ್ ಬ್ಯಾಂಕ್ ನ ವ್ಯವಸ್ಥಾಪಕ ಸಂಸ್ಥಾಪಕರು ಆದ ಶ್ರೀ ವಿ ಎಮ್ ಹಿರೇಮಠ್​,​ ಜೆಯಂಟ್ಸ್. ಗ್ರೂಪ್ ವಿದ್ಯಾನಗರ ಪರಿವಾರ ಅಧ್ಯಕ್ಷರು  ಶ್ರೀಮತಿ ಸುಮಂಗಲ ಹಿರೇಮಠ್,​ ​ಜೆಯಂಟ್ಸ್  ದೀಪಕ್ ಕರ್ಜಿಗಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply