ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆ ಉಡುಪಿಯ ಸ್ಕೌಟ್, ಗೈಡ್ಸ್, ರೋವರ್ಸ್, ರೇಂಜರ್ಸ್ ಹಾಗೂ ಶಿಕ್ಷಕ ವೃಂದದವರ ಕೃಷಿ ಕಾಯಕ

ಕಡೆಕಾರ್ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಗ್ರಾಮದಲ್ಲಿ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಹಡಿಲು ಗದ್ದೆಗಳೆಲ್ಲ ಕೃಷಿ ಗದ್ದೆಗಳಾಗಿ ಹಸಿರಾಗಿದ್ದು ಕುತ್ಪಾಡಿ ಕೋಟಿ ಚೆನ್ನಯ್ಯ ರಸ್ತೆ ನಡುಮನೆ ಪರಿಸರದಲ್ಲಿ ಇರುವ ಈ ಗದ್ದೆಗಳಲ್ಲಿ ಬೆಳೆದ ಕಳೆಗಳನ್ನು ಇಂದು ಭಾರತ್ ಸ್ಕೌಟ್ & ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿ ಇಲ್ಲಿಯ ಸ್ಕೌಟ್, ಗೈಡ್ಸ್, ರೋವರ್ಸ್, ರೇಂಜರ್ಸ್ ಹಾಗೂ ಶಿಕ್ಷಕ ವೃಂದದವರು ಸ್ವಚ್ಚಗೊಳಿಸಿದರು.

 
 
 
 
 
 
 
 
 
 
 

Leave a Reply