ಸೌತ್ ಕೆನರಾ ಫೋಟೋಗ್ರಾಪರ್ಸ್ ಅಸೋಶಿಯೇಶನ್ ಉಳ್ಳಾಲ ವಲಯದ 2021-2023ನೇ ಅವಧಿಗೆ ನೂತನ ಅದ್ಯಕ್ಷರಾಗಿ ಶ್ರೀ ತನುಂಜಯ ರಾವ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ನಾಗರಾಜ್, ಕೋಶಾಧಿಕಾರಿ ಕಿರಣ್ ಉಳ್ಳಾಲ್, ಉಪಾದ್ಯಕ್ಷ ಗೋಪಿನಾಥ್ ಬಗಂಬಿಲ, ಪ್ರವೀಣ್ ಬೀರಿ, ಜೊತೆ ಕಾರ್ಯದರ್ಶಿಯಾಗಿ ಸಿದ್ದಿಕ್ ಮತ್ತು ಸಂದೇಶ್, ಕ್ರೀಡಾ ಕಾರ್ಯದರ್ಶಿ ಸಚಿನ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹರೀಶ್ ನಾಯಕ್ ಮತ್ತು ಸುರೇಶ್ ಅಸೈಗೋಳಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಹಾಗೂ ಸತೀಶ್ ಮುಂಡೋಳಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.