ಮಾತೃ ಛಾಯಾ ಶಿಶು ಮಂದಿರ ವತಿಯಿಂದ ಕೃಷ್ಣ ವೇಷ ಸ್ಪರ್ಧೆ

ಮಾತೃ ಮಂಡಳಿ ರಿ) ಪಿತ್ರೋಡಿ, ಉದ್ಯಾವರ ಅಂಗಸಂಸ್ಥೆ ಮಾತೃ ಛಾಯಾ ಶಿಶು ಮಂದಿರ ವತಿಯಿಂದ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತೃ ಮಂಡಳಿ ಟ್ರಸ್ಟಿಗಳಾದ ನಯನಾ ಗಣೇಶ್, ಸುಮತಿ ಯು ಮೈಂದನ್ , ಬೇಬಿ ಟಿ.ಬಂಗೇರ,ಮಾತೃ ಛಾಯಾ ಶಿಶು ಮಂದಿರದ ಅಧ್ಯಕ್ಷೆ ಗುಲಾಬಿ ಡಿ.ಸನಿಲ್, ಪ್ರೇಮ ಶಿವದಾಸ್, ಚಂದ್ರಾವತಿ ಭಾಸ್ಕರ್, ಸಬಿತ ಮೈಂದನ್,ಕುಸುಮ ವಿಶ್ವನಾಥ್,ಮಮತಾ, ವಿನುತಾ ಹಾಗೂ ಮಾತಾಜಿ ಯಮುನಾ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply