ಪ್ರಶಸ್ತಿ ಹಸ್ತಾಂತರ

ಉಡುಪಿ :- ಜೇಸಿ ವಲಯ 15 ರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಉಡುಪಿ ಸಿಟಿ ಮೇ 29 ರಂದು ಮಡಂತ್ಯಾರ್ ನಲ್ಲಿ ನಡೆದ ರಂಗೋಲಿ ಮಧ್ಯಂತರ ಸಮ್ಮೇಳನದಲ್ಲಿ ಎಕ್ಸ್ ಲೆನ್ಸಿ ಪುರಸ್ಕಾರ ಪಡೆದು ಕೊಂಡಿದೆ.

ವಲಯಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ ರವರು ಪ್ರಶಸ್ತಿಯನ್ನು ಅದ್ಯಕ್ಷ ಡಾII ವಿಜಯ್ ನೆಗಳೂರು ರವರಿಗೆ ಹಸ್ತಾಂತರಿಸಿದರು.ಅಲ್ಲದೆ ವಿವಿಧ ಮನ್ನಣೆ ಕೂಡ ನೀಡಲಾಯಿತು. ಈ ಸಂದಭ೯ ವಲಯಾಧಿಕಾರಿಗಳು, ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply