ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಕಲಾಮೇಳ್ತ್’

ಕೇರಳದ ಕಲಾಪ್ರಕಾರವಾದ ಕಲಾಮೇಳ್ತ್‘ ಇದರ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸವನ್ನು ತ್ರಿಶೂರಿನ ಹಿರಿಯ ಕಲಾವಿದರಾದ ಶ್ರೀ ವೇಣುಗೋಪಾಲ್ ಇವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಶನಿವಾರ ಸಂಜೆ ನಡೆಸಿಕೊಟ್ಟರು.
 
 ಬಿಳಿಹಸಿರುಕಪ್ಪುಹಳದಿಕಡು ಕಂದು–  ಐದು ನೈಸರ್ಗಿಕ ಬಣ್ಣಗಳನ್ನು ಬಳಸಿಭದ್ರಕಾಳಿ ಚಿತ್ರವನ್ನು ಮೂಡಿಸುವುದರ ಮೂಲಕ ತಮ್ಮ ಪ್ರಾತ್ಯಕ್ಷಿಕೆಯನ್ನು ಕಲಾವಿದ ವೇಣುಗೋಪಾಲ್ ಪ್ರಸ್ತುತ ಪಡಿಸಿದರುಹಾಗೆಯೇ ಕೇರಳದ ದೇವಸ್ಥಾನಗಳಲ್ಲಿ ಪ್ರಚಲಿತ ಇರುವ  ಕಲೆಯ ಸಂದರ್ಭ ಹಾಗೂ ಒಟ್ಟು ಸ್ವರೂಪವನ್ನು ವಿವರಿಸಿದರು
 
ನಂತರ ನಡೆದ ಚರ್ಚೆಯಲ್ಲಿ ಡಾ ಜನಾರ್ಧನ್ ಹಾವಂಜೆಡಾ ರೆಸ್ಮಿ ಭಾಸ್ಕರನ್ಡಾ ರವೀಂದ್ರನಾಥನ್ಡಾ ವಾಣಿ ರಾಮಕುಮಾರ್ಅಪರ್ಣಾ ಪರಮೇಶ್ವರನ್ಜಾನಪದ ತಜ್ಞ ಕೃಷ್ಣಯ್ಯಪ್ರೊ ವರದೇಶ್ ಹಿರೇಗಂಗೆ ಮತ್ತಿತರರು ಭಾಗವಹಿಸಿದ್ದರು. 
 
 
 
 
 
 
 
 
 
 
 

Leave a Reply